ಫೌಂಡೇಷನ್ ಪರವಾಗಿಬಿಜೆಪಿ ಮುಖಂಡ ಲಿಂಗರಾಜ ಪಾಟೀಲ, ಕಾಂಗ್ರೆಸ್ ಮುಖಂಡ ಸದಾನಂದ ಡಂಗನವರ,ನವನಗರ ಠಾಣೆಯ ಪೊಲೀಸ್ ಅಧಿಕಾರಿ ಸಿ.ಡಿ. ಹಳೇಮನಿ ಅವರು ಪೂರ್ಣಿಮಾ ಹಾಗೂ ಮಕ್ಕಳಿಗೆ ಚೆಕ್ ಹಾಗೂಪೌಷ್ಠಿಕ ಆಹಾರಧಾನ್ಯಗಳ ಕಿಟ್ ನೀಡಿದರು. ಬಳಿಕ ಮಾತನಾಡಿದ ಗಣ್ಯರು ‘ಸಂಕಷ್ಟದಲ್ಲಿದ್ದ ಕುಟುಂಬಕ್ಕೆನೆರವಾಗುವ ಮೂಲಕ ಮಜೇಥಿಯಾ ಫೌಂಡೇಷನ್ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಿದೆ’ ಎಂದರು.