‘ಮೊದಲು ಎಲ್ಲ ಜಾತಿಯವರು ಭಸ್ಮ ಹಚಗೊತಿದ್ದರು, ಭಸ್ಮ ಹೋಗಿ ಕುಂಕುಮ ಬಂತು; ಸುಮ್ಮನ ಇದ್ದವಿ. ಬಂಢಾರ ಹೋಗಿ ಕುಂಕುಮ ಬಂತು ಸುಮ್ಮನ ಇದ್ದವಿ. ನಮಸ್ಕಾರ ಹೋಗಿ, ಶರಣು ಶರಣಾರ್ಥಿ ಹೋಗಿ, ಹರಿ ಓಂ, ಜೈಶ್ರೀರಾಮ್ ಬಂತು, ಸುಮ್ಮನೆ ಇದ್ದವಿ. ಏನೇನೆಲ್ಲಾ ನೋಡಿ ಸುಮ್ಮನೆ ಇದ್ದರೂ ಯಾವ ಹಂತಕ್ಕೆ ಬಂತು ಅಂದರ, ನಾವು ಬದುಕೇನೂ ಉಪಯೋಗಿಲ್ಲಾ, ಈ ನಾಡಿನೊಳಗ ಈ ಸಮಾಜದೊಳಗ ಹುಟ್ಟಿ ಉಪಯೋಗಿಲ್ಲಾ ಅನ್ನು ಕೆಟ್ಟ ಪರಿಸ್ಥಿತಿ ಬಂದ ಮ್ಯಾಲ ಇವತ್ತಿನ ದಿವಸ ಅನಿವಾರ್ಯವಾಗಿ ಹೊರಗೆ ಬಂದಿವಿ ಅಂತಾ ಎಂದು ಹೇಳಿದ್ದರು’ ಎಂದು ಉಲ್ಲೇಖಿಸಲಾಗಿದೆ.