ಸತ್ಯ ಸಾಯಿ ಭಜನಾ ಮಂಡಳದಿಂದ ಭಜನೆ ಜರುಗಿತು. ಆಧ್ಯಾತ್ಮಿಕ ಚಿಂತಕ ರಸಜ್ಞದಾಸ ಮಹಾರಾಜ, ಕಮರಿಪೇಟೆಯ ಎಸ್.ಎಸ್.ಕೆ ಪಂಚ ಟ್ರಸ್ಟ್ ಕಮಿಟಿ ಅಧ್ಯಕ್ಷರಾದ ಮೋತಿಲಾಲಸಾ ಕಬಾಡಿ, ಚಿಂತನ-ಮಂಥನ ಸಮಿತಿಯ ಹನುಂತಸಾ ಸಿ. ನಿರಂಜನ, ಸರಳಾ ಬಾಂಢಗೆ, ಡಿ.ಕೆ. ಚವ್ಹಾಣ, ಶ್ರೀಕಾಂತ ಹಬೀಬ, ಅಂಬಾಸಾ ಹಬೀಬ, ಮಂಜುನಾಥ ಮಿಸ್ಕಿನ್, ವಿನಾಯಕ ವಾಗುಲೆ, ನೀತಾ ಮೇತ್ರಾಣಿ, ಕುಸುಮಾ ಹಬೀಬ, ರಾಜಶ್ರೀ ಜಡಿ, ವಿದ್ಯಾ ಪೂಜಾರಿ, ಭಾಗ್ಯಶ್ರೀ ಕಠಾರೆ, ಅಭಿಷೇಕ ನಿರಂಜನ, ಹರೀಶ ಜರತಾರಘರ, ಸಾಗರ ಪವಾರ, ಹೀರಾ ಸೋಳಂಕಿ, ವಿನಾಯಕ ಕಬಾಡಿ ಇದ್ದರು.