ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿದ ಬಳಿಕ ಕೋವಿಡ್ ವಾರಿಯರ್ಗಳಿಗೆ ಸನ್ಮಾನಿಸಿದರು.ಮುಖ್ಯ ಎಲೆಕ್ಟ್ರಿಕಲ್ ಎಂಜಿನಿಯರ್ ಬಿ.ಜಿ. ಮಲ್ಯಾ, ಮುಖ್ಯ ಹಣಕಾಸು ಸಲಹೆಗಾರ್ತಿ ರೂಪಾ ಶ್ರೀನಿವಾಸನ್, ಪ್ರಮುಖ ಅಧಿಕಾರಿಗಳಾದ ಹರೀಶಕುಮಾರ್ ವರ್ಮಾ, ಆರ್.ಎಸ್. ಚೌಹಾಣ್, ಅನಿಲ್ ಪವಿತ್ರನ್, ಅಜಯ ಕುಮಾರ್ ಪಾಲ್ಗೊಂಡಿದ್ದರು.