ನಿವೃತ್ತ ಪ್ರಾಧ್ಯಾಪಕ ಡಾ. ಜೆ.ಎಂ. ನಾಗಯ್ಯ, ಸಾಹಿತಿ ಚನ್ನಪ್ಪ ಅಂಗಡಿ, ನಿವೃತ್ತ ಪ್ರಾಚಾರ್ಯ ಡಾ. ಭಾರತಿ ಹಿರೇಮಠ, ಅಕ್ಷರ ಸಾಹಿತ್ಯ ವೇದಿಕೆ ಅಧ್ಯಕ್ಷ ಎಂ.ಬಿ. ಅಡ್ನೂರ, ಸಾಹಿತಿ ಮಹಾಂತಪ್ಪ ನಂದೂರ, ಕೃತಿಕಾರ ಶಿವಪುತ್ರಪ್ಪ ಆಶಿ ಮಾತನಾಡಿದರು. ಸಾಹಿತಿ ಸಿ.ಎಂ. ಮುನಿಸ್ವಾಮಿ, ಎಸ್.ಎಸ್. ಕರಡಿ, ಎ.ಎಸ್. ಚಿತ್ರಾ, ಡಾ. ಬಿ.ಎಸ್. ಮಾಳವಾಡ, ರೂಪಾ ಜೋಶಿ ಇದ್ದರು.