ಮಂಗಳವಾರ, 3 ಮಾರ್ಚ್ 2026
×
ADVERTISEMENT

ಹುಬ್ಬಳ್ಳಿ | ಚರ್ಮ ವಾದ್ಯ ಮರೆಸಿದ ಫೈಬರ್ ಹಲಗೆ: ಸಂಕಷ್ಟದಲ್ಲಿ ಚರ್ಮಕಾರರ ಬದುಕು

Published : 3 ಮಾರ್ಚ್ 2026, 3:15 IST
Last Updated : 3 ಮಾರ್ಚ್ 2026, 3:15 IST
ADVERTISEMENT
ಫಾಲೋ ಮಾಡಿ
Comments
ಮಂಜುನಾಥ ಬಗರಿಕಾರ
ಮಂಜುನಾಥ ಬಗರಿಕಾರ
ಕೆಲವು ವರ್ಷಗಳ ಹಿಂದೆ ಸಾಕಷ್ಟು ಚರ್ಮ ವಾದ್ಯಗಳನ್ನೇ ತಂದಿದ್ದೆವು. ಅವು ವ್ಯಾಪಾರ ಆಗದೆ ನಷ್ಟ ಅನುಭವಿಸಿ ವಾದ್ಯಗಳನ್ನೆಲ್ಲ ವಾಪಸ್ ತೆಗೆದುಕೊಂಡು ಹೋಗುವಂತಾಯಿತು
ಮಂಜುನಾಥ ಹನುಮಂತಪ್ಪ ಬಗರಿಕಾರ ಶಿಗ್ಗಾವಿಯಿಂದ ಬಂದ ಹಲಗೆ ವ್ಯಾಪಾರಿ
ವಿಜಯ ಕರ‍್ರಾ
ವಿಜಯ ಕರ‍್ರಾ
‘ಉದ್ಯಮ ಮೇಲ್ವರ್ಗದವರ ಕೈಯಲ್ಲಿ’
‘ಚಪ್ಪಲಿ ಪ್ಲಾಸ್ಟಿಕ್ ಫೈಬರ್ ದಲಿತ ಸಮುದಾಯದವರದ್ದು ಎನಿಸಿಕೊಂಡಿದ್ದ ಚರ್ಮದ ಉದ್ಯಮ– ಎಲ್ಲವೂ ಈಗ ಮೇಲ್ವರ್ಗದವರ ಕೈ ಸೇರಿದೆ. ನಮ್ಮ ಕುಲಕಸುಬನ್ನು ಕಸಿದಿದ್ದಾರೆ. ಸರ್ಕಾರ ಅವರಿಗೆ ಕಾರ್ಖಾನೆ ಸ್ಥಾಪಿಸಲು ಪರವಾನಗಿ ನೀಡಿ ನಮಗೆ ಅನ್ಯಾಯ ಮಾಡಿದೆ’ ಎಂದು ದಲಿತ ಕಾರ್ಮಿಕರ ಅಸಂಘಟಿತ ಒಕ್ಕೂಟದ ಅಧ್ಯಕ್ಷ ವಿಜಯ ಕರ‍್ರಾ ಹೇಳಿದರು. ‘ಈ ಹಿಂದೆ ಸತ್ತ ದನಗಳ ಚರ್ಮ ಬಳಸಿಕೊಂಡು ಕೆಲಸ ಮಾಡುತ್ತಿದ್ದೆವು. ಈಗ ಹಾಗಿಲ್ಲ. ವಯಸ್ಸಾಗುತ್ತಿದ್ದಂತೆ ದನಗಳನ್ನು ಮಾರಾಟ ಮಾಡುತ್ತಾರೆ. ಅವು ಕಸಾಯಿಖಾನೆಗೆ ಹೋಗಿ ಅಲ್ಲಿಂದ ಚರ್ಮ ಸಂಸ್ಕರಣೆ ಆಗಿ ದೊಡ್ಡ ದೊಡ್ಡ ಕಾರ್ಖಾನೆಗಳಿಗೆ ಹೋಗುತ್ತದೆ. ವಿದೇಶಗಳಿಗೆ ರಫ್ತಾಗುತ್ತವೆ. ಮೊದಲಿನಂತೆ ಚರ್ಮವೂ ಸಿಗದೆ ನಾವು ಅಸಹಾಯಕರಾಗಿದ್ದೇವೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT