ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಹುಬ್ಬಳ್ಳಿ ‌| ಅಕ್ರಮ ಮರಳು; ಕಾಣದ ಕಡಿವಾಣ

ರಿಯಲ್‌ ಎಸ್ಟೇಟ್‌ ಚೇತರಿಕೆ ಕಂಡರೂ ಮರಳು ಕೊರತೆ
Published : 30 ಮೇ 2024, 0:18 IST
Last Updated : 30 ಮೇ 2024, 2:08 IST
ಫಾಲೋ ಮಾಡಿ
Comments
ರಾಜ್ಯದಲ್ಲಿ ವಾರ್ಷಿಕ 4.50 ಕೋಟಿ ಟನ್‌ ಮರಳಿಗೆ ಬೇಡಿಕೆ ಇದೆ. 80 ಲಕ್ಷ ಟನ್‌ ಕೊರತೆ ನೀಗಿಸಲು ಎಂ–ಸ್ಯಾಂಡ್‌ ಉತ್ಪಾದನೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಎಸ್‌.ಎಸ್‌. ಮಲ್ಲಿಕಾರ್ಜುನ, ಗಣಿ ಸಚಿವ
ಕಟ್ಟಡ ನಿರ್ಮಾಣ ಕ್ಷೇತ್ರ ಚೇತರಿಕೆ ಹಾದಿಯಲ್ಲಿದೆ. ಆದರೆ, ಸಮರ್ಪಕವಾಗಿ ಮರಳು ಸಿಗದಿರುವುದರಿಂದ ತೊಂದರೆಯಾಗುತ್ತಿದೆ. ಮರಳು ನೀತಿಯನ್ನು ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.
ಪ್ರದೀಪ ರಾಯ್ಕರ್‌, ಅಧ್ಯಕ್ಷ, ಕ್ರೆಡೈ
ಮರಳು ನೀತಿ ಸಮರ್ಪಕವಾಗಿ ಜಾರಿಯಾಗಿಲ್ಲ. ವಿದೇಶಗಳಿಂದ ಮರಳು ತರಿಸುವುದಾಗಿ ನೀಡಿದ ಹೇಳಿಕೆ ಇನ್ನೂ ಸಾಕಾರಗೊಂಡಿಲ್ಲ. ಎಂ–ಸ್ಯಾಂಡ್‌ ಗುಣಮಟ್ಟವನ್ನು ಯಾರೂ ಪರೀಕ್ಷಿಸುತ್ತಿಲ್ಲ.
ಶಶಿಧರ ಕೊರವಿ, ಬಿಲ್ಡರ್‌, ಹುಬ್ಬಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT