ಇಂಚಗೇರಿ ಆಧ್ಯಾತ್ಮ ಸಾಂಪ್ರದಾಯವು ಜಗತ್ತಿನ ಶ್ರೇಷ್ಠ ಸಾಂಪ್ರದಾಯದಲ್ಲಿ ಒಂದಾಗಿದ್ದು, ಜಾತಿ-ಮತ-ಪಂಥ ಮೀರಿದ ಸರ್ವ ಶ್ರೇಷ್ಠ ಸಮಾನತೆಯ ಸಂಪ್ರದಾಯವಾಗಿದೆ. ಬಸವಾದಿ ಶಿವಶರಣರ ತತ್ವ ಸಿದ್ಧಾಂತಗಳನ್ನು ಆಚರಣೆಗೆ ತಂದಿದೆ. ಇಂಚಗೇರಿ ಆಧ್ಯಾತ್ಮ ಸಾಂಪ್ರದಾಯದ ಮೂಲ ಪುರುಷ ಜಗದ್ಗುರು ರೇವಣಸಿದ್ಧರಾಗಿದ್ದಾರೆ. ಸಿದ್ಧಗಿರಿಯ ಕಾಡಸಿದ್ಧರು, ಗುರುಲಿಂಗಜಂಗಮ ಮಹಾರಾಜರು, ಭಾವೂಸಾಹೇಬ ಮಹಾರಾಜರಿಂದ ಗುರು ಪರಂಪರೆ ಬೆಳೆದು ಬಂದಿದೆ ಎಂದರು.