ಡಾ. ಬಸವರಾಜ ಮೂಡಬಾಗಿಲ್ (ಅಧ್ಯಕ್ಷ), ಗುರುರಾಜ ಸಬನೀಸ್ ಮತ್ತು ರಂಜನಾ ಪಾಂಚಾಳ (ಕಾರ್ಯದರ್ಶಿ), ಪ್ರವೀಣ ಪವಾರ (ಕೋಶಾಧ್ಯಕ್ಷ), ಪ್ರತಿನಿಧಿಗಳಾಗಿ ಸುರೇಂದ್ರ ಕಡಕೋಳ, ಡಿ.ಎನ್. ಲಲಿತಾ, ಮಂಜುಳಾ ಮೇದಾರ, ಜಯಶ್ರೀ ಉಡುಪಿ, ಪೂರ್ಣಿಮಾ ಮುತ್ನಾಳ, ಶೀತಲ ಬೆಟದೂರ, ಉಮೇಶ ಭೂಮಕ್ಕನವರ, ಸದಸ್ಯರಾಗಿ ಮುರಗೇಶ ಇನಾಮದಾರ, ವೈ.ವಿ. ಶಿಂಪಿ, ಸುವರ್ಣಾ ತೇಗೂರ, ಲತಾ ವಿಜಾಪೂರ, ಎಸ್.ಬಿ.ಪಾಟೀಲ, ಸೆಬಾಸ್ಟಿನ್ ಸೋಜ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.