ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ಸುವರ್ಣಾ ಮಿರ್ಜಿ ಮಾತನಾಡಿದರು.ನ್ಯಾಯಾಧೀಶರಾದ ಎಸ್.ಬಿ. ಹಂದ್ರಾಳ, ಇಂದಿರಾ ಮೇಲಸ್ವಾಮಿ ಚೆಟ್ಟಿಯಾರ, ಮಾರುತಿ ಬಾಗಡೆ, ಜಿ.ಎ. ಮೂಲಿಮನಿ, ಆರ್.ಎಸ್. ಚೆನ್ನಣ್ಣವರ, ರಾಘವೇಂದ್ರ ಆರ್, ಗಣಪತಿ ಪ್ರಶಾಂತ ಎಂ., ಪ್ರೀತಿ, ರಾಜಶೇಖರ ತಿಳಗಂಜಿ, ನಾಗೇಶ ನಾಯ್ಕ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ ಅಣ್ವೇಕರ ಹಾಗೂ ವಕೀಲ ಲೋಕೇಶ ಇದ್ದರು.