ಲಕ್ಷ್ಮೀಶ್ವರದ ದೈವ ಹುಬ್ಬಳ್ಳಿಯಲ್ಲಿ ಬಂದು ನೆಲೆಸುವೆನೆಂದಾಗ ಸೂಫಿ ಸಂತರಾದ ದೂದ್ಪೀರ ಅವರಿಗೆ ಜಾತಿ ಧರ್ಮಗಳು ಎಲ್ಲೆಗಳಾಗಲೇ ಇಲ್ಲ. ಗುರುಸಿದ್ದಮ್ಮ ವಾಲ್ಮೀಕಿ ಅವರ ಮನೆಯಲ್ಲಿ ಬಂದು ನೆಲೆಸಿದರು. ಈಗಲೂ ಇಲ್ಲ, ಯಾವ ಜಾತಿಪಂಥ ಮತಗಳಿಲ್ಲದೇ ಭಕ್ತರು ಬಂದು ದೇಹಿ ಅನ್ನುತ್ತಾರೆ. ಭಕ್ತವತ್ಸಲನಂತಿರುವ ಸೂಫಿ ಸಂತರಾದ ದೂದ್ ಪೀರಾ ಇವರಿಗೆಲ್ಲ ನೆಮ್ಮದಿ ಕರುಣಿಸುತ್ತಾರೆ. ಮತ್ತೆ ಇಲ್ಲಿಯ ವಿಶೇಷಗಳಿಗಾಗಿ ಈ ವಾರದ ಮಿಸಳ್ ಹಾಪ್ಚಾದಲ್ಲಿ..