ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ: ಕೋನರಡ್ಡಿ

Published 9 ಫೆಬ್ರುವರಿ 2024, 16:00 IST
Last Updated 9 ಫೆಬ್ರುವರಿ 2024, 16:00 IST
ಅಕ್ಷರ ಗಾತ್ರ

ನವಲಗುಂದ: ‘ಅಭಿವೃದ್ಧಿ ಕೆಲಸಗಳಲ್ಲಿ ರಾಜಕೀಯ ಮಾಡುವುದಿಲ್ಲ. ವಿಧಾನಸಭಾ ಕ್ಷೇತ್ರವನ್ನು ಮಾದರಿಯಾಗಿಸಲು ಶ್ರಮಿಸುತ್ತೇನೆ ’ ಎಂದು ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು.

ಮತಕ್ಷೇತ್ರದ ನಾಗನೂರ, ಸೋಟಕನಾಳ ಹಾಗೂ ಕಡದಳ್ಳಿ ಗ್ರಾಮಸ್ಥರ ಮನವಿ ಮೇರೆಗೆ  ಗ್ರಾಮಗಳ ಎಲ್ಲ ಓಣಿಯ ರಸ್ತೆಗಳಿಗೆ ಮೊರಂ ಹಾಕಿ ಗಟ್ಟಿಗೊಳಿಸಿದ ರಸ್ತೆ ವೀಕ್ಷಣೆ ಮಾಡಿ ಅವರು ಮಾತನಾಡಿದರು.

ಇದೇ ವೇಳೆ ಗ್ರಾಮಸ್ಥರು ಶಾಸಕರನ್ನು ಸನ್ಮಾನಿಸಿದರು. ಗುಡಿಸಾಗರ ಗ್ರಾಮ ಪಂಚಾಯಿತಿ ಸದಸ್ಯರಾದ ನಿಜಗುಣಿ ಗಡಾದ, ಮಂಜು ಖನ್ನುರ, ಮುಖಯ್ಯ ಹಿರೆಮಠ‌, ಚಿನ್ನಪ್ಪ ಗಡಾದ, ಮುಮ್ತಾಜ್ ದಿವಾನಸಾಬನರ, ಶಿವಾನಂದ ಹೊಳನ್ನವರ, ಬಾಷೇಸಾಬ ದಿವನಸಾಬನವರ, ಶಿವು ತಳವಾರ, ಸೊಟಕನಹಾಳ ಗ್ರಾಮ ಪಂಚಾಯಿತಿ ಸದಸ್ಯರಾದ ನಾಗರಾಜ್ ತಳವಾರ, ಎಂ.ಸಿ.ಹಿರೇಮಠ್, ಬಿ.ಎನ್.ರೂಗಿ. ಎಚ್‌.ಆರ್.ದೇವರಡಿಯವರ, ಕೆ.ಎಸ್.ಕೊಣ್ಣೂರ, ಎಸ್.ಬಿ.ಚಿಕ್ಕನರಗುಂದ, ಕಡದಳಿ ಗ್ರಾಮದ ಕಲ್ಲಪ್ಪ ಹುಬ್ಬಳ್ಳಿ, ಎನ್.ಟಿ.ಕರಮಳಿ, ಕಲ್ಲಪ್ಪ ಕುಂಬಾರ, ಮುದುಕನ ಕರಮಳಿ, ಬಾಲರಡ್ಡಿ ಕರಮಳಿ ಇದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT