ಕೋವಿಡ್ನಿಂದ ಎಲ್ಲರೂ ಸಾಯುವುದಿಲ್ಲ. ಭಾರತದಲ್ಲಿ ಈ ಸೋಂಕಿನಿಂದ ಸಾಯುವವರ ಪ್ರಮಾಣ ಬಹಳ ಕಡಿಮೆಯಿದೆ. ಬೇರೆ, ಬೇರೆ ಆರೋಗ್ಯ ಸಮಸ್ಯೆಗಳಿಂದ ಮೃತಪಟ್ಟವರಿದ್ದಾರೆ. ಆದರೂ, ಇದರ ಬಗ್ಗೆ ಜನರಿಗೆ ವಿನಾಕಾರಣ ಭೀತಿಯಿದೆ. ಜ್ವರ, ಕೆಮ್ಮು ಹಾಗೂ ನೆಗಡಿಯಂತೆ ಅತ್ಯಂತ ಸಾಮಾನ್ಯ ರೋಗವಿದು. ಸೋಂಕು ತಗುಲಿದ ಬಳಿಕ ಮಾನಸಿಕವಾಗಿ ಮನಸ್ಸು ಗಟ್ಟಿಮಾಡಿಕೊಳ್ಳಿ ಎಂದು ಸಲಹೆ ನೀಡಿದರು.