ಕಲಘಟಗಿ ತಾಲ್ಲೂಕಿನ ಶಿಂಗನಹಳ್ಳಿ ಗಳಗಿನಕಟ್ಟಿ ಗ್ರಾಮಗಳ ರಸ್ತೆಯ ಸೇತುವೆಗಳು ಮಳೆ ನೀರಿನ ರಬಸಕ್ಕೆ ಸೇತುವೆ ಕೊಚ್ಚಿ ಹೋಗಿರುವದು.
ಕಲಘಟಗಿ ತಾಲ್ಲೂಕಿನ ಬೀರವಳ್ಳಿ ಗ್ರಾಮದ ನೀಲಕಂಠಗೌಡ ಪಾಟೀಲ ಎಂಬುವರಿಗೆ ಸೇರಿದ ಜಾನುವಾರ (ಆಕಳು) ಕ್ಕೆ ಸಿಡಿಲು ಬಡಿದು ಸಾವನಪ್ಪಿರುವ ಸ್ಥಳಕ್ಕೆ ಪೊಲೀಸರು ಹಾಗೂ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದರು.
ಕಲಘಟಗಿ ತಾಲ್ಲೂಕಿನ ಮುಕ್ಕಲ ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನದ ಹತ್ತಿರದ ಶಿವಪ್ಪ ತಾಳಿಕೋಟಿ ಅವರ ಮನೆಯೊಳಗೆ ಮಳೆ ನೀರು ನುಗ್ಗಿರುವದು.