ಪೊಲೀಸ್ ಆಯುಕ್ತ ಆರ್. ದಿಲೀಪ್ ಅವರ ನೇತೃತ್ವದಲ್ಲಿ ಕಾರವಾರ ರಸ್ತೆಯ ಸಿಎಆರ್ ಮೈದಾನದಿಂದ ಆರಂಭವಾದ ಪಥ ಸಂಚಲನ ಕಮರಿಪೇಟೆ, ಹಳೇಹುಬ್ಬಳ್ಳಿ, ಕಸಬಾ ಪೇಟೆ, ಚನ್ನಪೇಟೆ, ಸದರ ಸೋಫಾ, ನ್ಯೂ ಇಂಗ್ಲಿಷ್ ಸ್ಕೂಲ್, ಬಮ್ಮಾಪುರ ಚೌಕ್, ದುರ್ಗದ ಬೈಲ್, ಸ್ಟೇಷನ್ ರಸ್ತೆ, ಲ್ಯಾಮಿಂಗ್ಟನ್ ರಸ್ತೆ ಮೂಲಕ ಪುನಃ ಸಿಎಆರ್ ಮೈದಾನಕ್ಕೆ ಬಂದು ತಲುಪಿತು.