ಶಾಲೆಯ ಶಿಕ್ಷಕರಾದ ಎನ್.ಎಸ್. ಸಂಪಗಾವ, ಎಲ್.ಬಿ. ಚುಳಕಿ, ಡಿ.ವಿ. ಭಂಡಾರಿ, ಆರ್.ಬಿ. ಬಿಡದಿ, ಸಿಆರ್ಪಿ ಗಣಪತಿ ನಾಯಕ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಇಬ್ರಾಹಿಂ ಜಮಖಂಡಿ, ಸಿದ್ಧಾರೂಢ ಮಠ ಟ್ರಸ್ಟ್ ಕಮಿಟಿ ಅಧ್ಯಕ್ಷ ಡಿ.ಡಿ. ಮಾಳಗಿ, ಮಹಾನಗರ ಬಿಜೆಪಿ ಘಟಕದ ಅಧ್ಯಕ್ಷ ನಾಗೇಶ ಕಲಬುರ್ಗಿ, ಮುಖಂಡರಾದ ಪಾಂಡುರಂಗ ಪಾಟೀಲ ಹಾಗೂ ರಾಧಾಬಾಯಿ ಸಫಾರೆ ಇದ್ದರು.