ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಧಾರವಾಡ: 75ರ ವಯಸ್ಸಿನಲ್ಲೂ ರೋಗಿಗಳಿಗೆ ಚಿಕಿತ್ಸೆ ನೀಡಿ ಆಶಾಭಾವ ಮೂಡಿಸುವ ವೈದ್ಯ

Published : 1 ಜುಲೈ 2024, 6:11 IST
Last Updated : 1 ಜುಲೈ 2024, 6:11 IST
ಫಾಲೋ ಮಾಡಿ
Comments
ಕೃಷ್ಣ ಮಹಾಬಲೇಶ್ವರ ಹೆಗ್ಡೆ
ಕೃಷ್ಣ ಮಹಾಬಲೇಶ್ವರ ಹೆಗ್ಡೆ
₹2ರಿಂದ ಆರಂಭವಾದ ಸೇವೆ
‘1975ರ ಹೊತ್ತಿಗೆ ಉಣಕಲ್ ತೀರಾ ಸಣ್ಣ ಹಳ್ಳಿ. ಆಗ ಹತ್ತಿರದಲ್ಲಿ ಯಾವ ಆಸ್ಪತ್ರೆಯೂ ಇರಲಿಲ್ಲ. ಟೆಲಿಫೋನ್ ವಾಹನ ಯಾವುದರ ಸೌಲಭ್ಯವೂ ಇರಲಿಲ್ಲ. ಆಗ ಮನೆ ಮನೆಗೆ ತೆರಳಿ ಚಿಕಿತ್ಸೆ ಕೊಟ್ಟು ಬರುತ್ತಿದ್ದೆ. ಕೆಲ ವರ್ಷಗಳ ನಂತರ ಲೂನಾ ತೆಗೆದುಕೊಂಡೆ. ₹2 ರೂಪಾಯಿಯಿಂದ ಸೇವೆ ಆರಂಭಿಸಿದ್ದೆ. ನಂತರ ₹5 ಮಾಡಿದ್ದೆ. ಈಚೆಗೆ ₹20 ತೆಗೆದುಕೊಳ್ಳುತ್ತಿದ್ದೇನೆ. ಮೊದಲೆಲ್ಲ ದಿನದ 24 ಗಂಟೆಯೂ ರೋಗಿಗಳನ್ನು ನೋಡುತ್ತಿದ್ದೆ. ಈಗ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ನೋಡುತ್ತೇನೆ. ಮಧ್ಯಾಹ್ನ 3ರಿಂದ 5 ವಿರಾಮ ಸಮಯ. ಅದೇ ಸಮಯದಲ್ಲಿ ನನ್ನ ಇತರೇ ಮನೆಗೆಲಸ ಮಾಡಿಕೊಳ್ಳುತ್ತೇನೆ. ಕೆಲವೊಮ್ಮೆ ರೋಗಿಗಳ ಸಂಖ್ಯೆ ಹೆಚ್ಚಿದ್ದರೆ ಆ ಬಿಡುವು ಸಹ ಸಿಗುವುದಿಲ್ಲ. ದಿನಕ್ಕೆ ಕನಿಷ್ಠ 100 ಜನ ತಪಾಸಣೆಗೆ ಬರುತ್ತಾರೆ – ಕೃಷ್ಣ ಮಹಾಬಲೇಶ್ವರ ಹೆಗಡೆವೈದ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT