ಬಾಡಿಗೆ ಮನೆಯಿಂದ ಸಂಜಯನನ್ನು ಖಾಲಿ ಮಾಡಿಸುವಂತೆ ಸಿದ್ದಪ್ಪನು ಮುತ್ತವ್ವ ಅವರಿಗೆ ಒತ್ತಾಯ ಮಾಡುತ್ತಿದ್ದ. ಈ ಕಿರಿಕಿರಿ ತಾಳದ ಸಂಜಯ ಮನೆ ಖಾಲಿ ಮಾಡಿದ್ದ. ನಮ್ಮ ಮಾತಿಗೆ ಬೆಲೆ ಕೊಟ್ಟು ಮನೆ ಖಾಲಿ ಮಾಡಿಸಲಿಲ್ಲ ಎಂದು, ಮುತ್ತವ್ವ ಮತ್ತು ಅವರ ಮಕ್ಕಳಾದ ಕಲ್ಲಪ್ಪ ಮತ್ತು ಬಸವರಾಜ ಮೇಲೆ ದ್ವೇಷ ಸಾಧಿಸುತ್ತ ಬಂದಿದ್ದ.