ಹುಬ್ಬಳ್ಳಿ ನಗರ ಬಿಇಒ ಶ್ರೀಶೈಲ ಕರಿಕಟ್ಟಿ, ಶೌಚಾಲಯ ನಿರ್ಮಾಣ ಯೋಜನೆಯ ಚೇರ್ಮನ್ ಲಿಂಗರಾಜ ಪಾಟೀಲ, ಎಸ್ಡಿಎಂಸಿ ಅಧ್ಯಕ್ಷ ಕೃಷ್ಣಪ್ಪ ದಾಸರ, ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಶೇಖರಗೌಡ ಸೋಮನಗೌಡ್ರ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಉಮಾಶಂಕರ ಸಣ್ಣಕ್ಕಿ, ಮುತ್ತು ಪಾಟೀಲ, ಮಾಜಿ ಉಪ ಮೇಯರ್ ಮೇನಕಾ ಹುರಳಿ ಪಾಲ್ಗೊಂಡಿದ್ದರು.