ಧಾರವಾಡ–ಹುಬ್ಬಳ್ಳಿ ಮಾರ್ಗದಲ್ಲಿ ಕಿಮ್ಸ್ ಮುಖ್ಯದ್ವಾರಕ್ಕೆ ಮೊದಲೇ ಸಾರಿಗೆ ಬಸ್ಗಳ ನಿಲುಗಡೆಗೆ ಫಲಕ ಅಳವಡಿಸಿದ್ದರೂ, ಅಲ್ಲಿ ನಿಲ್ಲದೆ, ಕಿಮ್ಸ್ ವೃತ್ತ ದಾಟಿಮುಖ್ಯ ದ್ವಾರದ ಅಂಚಿನಲ್ಲೇ ನಿಲುಗಡೆ ಮಾಡಲಾಗುತ್ತಿದೆ. ಮೊದಲೇ ರಸ್ತೆ ಕಿರಿದಾಗಿರುವುದರಿಂದ ಬಸ್ಗಳ ನಿಲುಗಡೆಯಿಂದ ಇನ್ನಷ್ಟು ಸಮಸ್ಯೆಯಾಗುತ್ತಿದೆ.