ಶನಿವಾರ, 21 ಫೆಬ್ರುವರಿ 2026
×
ADVERTISEMENT
ADVERTISEMENT

ಸಂಘಟನೆಯಿಂದ ಉದ್ಯಮದ ಪ್ರಗತಿ: ವೀರೇಂದ್ರ ಹೆಗ್ಗಡೆ

ಹಿಂದೂ ಎಕನಾಮಿಕ್‌ ಫೋರಂ: ಹಿಂದೂ ಆರ್ಥಿಕ ಮಹಾಸಂಗಮ ರಾಷ್ಟ್ರೀಯ ಚಾಪ್ಟರ್‌ ಸಮಾವೇಶ
Published : 21 ಫೆಬ್ರುವರಿ 2026, 4:13 IST
Last Updated : 21 ಫೆಬ್ರುವರಿ 2026, 4:13 IST
ಫಾಲೋ ಮಾಡಿ
Comments
ದೇಶದಲ್ಲಿ ತಂತ್ರಜ್ಞಾನ ಉದ್ಯಮ ಕ್ಷೇತ್ರ ವೇಗವಾಗಿ ಬೆಳೆಯುತ್ತಿದೆ. ಇದರಿಂದ ದೇಶದ ಆರ್ಥಿಕ ಸ್ಥಿತಿ ಬೆಳವಣಿಗೆಯೊಂದಿಗೆ ಜಿಡಿಪಿ ದರವೂ ಉತ್ತಮವಾಗಿದೆ
. –ಪ್ರೊ.ಆರ್‌.ವೈದ್ಯನಾಥನ್‌ ಅರ್ಥಶಾಸ್ತ್ರಜ್ಞ
ಹಿಂದೂ ವ್ಯಾಪಾರಿಗಳು ಹೂಡಿಕೆದಾರರು ಹಾಗೂ ಚಿಂತಕರನ್ನು ಒಂದೇ ವೇದಿಕೆಯಡಿಯಲ್ಲಿ ತರುವ ಮೂಲಕ ಅವರ ಉದ್ಯಮದ ಬೆಳವಣಿಗೆಗೆ ಸಹಕರಿಸುತ್ತಿರುವ ವೇದಿಕೆಯ ಚಿಂತನೆಗಳು ಉತ್ತಮವಾಗಿವೆ.
ವೀರೇಂದ್ರ ಹೆಗ್ಗಡೆ. ಧರ್ಮಾಧಿಕಾರಿ ಶ್ರೀಕ್ಷೇತ್ರ ಧರ್ಮಸ್ಥಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT