ಬಳಿಕ, ತಹಶೀಲ್ದಾರ್ ನವೀನ ಹುಲ್ಲೂರ ಅವರ ಮೂಲಕ ಸಿ.ಎಂ.ಗೆ ಮನವಿ ಸಲ್ಲಿಸಿದರು. ಪುರಸಭೆ ಸದಸ್ಯರಾದ ಪ್ರಕಾಶ ಶಿಗ್ಲಿ, ಮಹಾಂತೇಶ ಭೋವಿ, ಮುಖಂಡರಾದ ಜೀವನ ಪವಾರ, ಪ್ರದೀಪ ಲೆಂಕನಗೌಡ್ರ, ಪರಪ್ಪ ಗಾಣಿಗೇರ, ಎಂ.ಎಂ.ಗದಗ, ಎಸ್.ಎಂ.ಅಂದಾನಿಗೌಡರ, ಮೌಲಾಸಾಬ ಹೂಲಿ, ಮಂಜುನಾಥ ಹುಲಗಪ್ಪನವರ, ಹೆಚ್.ಎನ್.ಮಳಗಿ, ಈರಯ್ಯ ದಂಡೀನ, ನೂರಜಹಾನ ದವಲತ್ತದಾರ, ನಂದಿನ ಹಾದಿಮನಿ ಉಪಸ್ಥಿತರಿದ್ದರು.