ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ಶೋಭಾ ಪೋಳ ಮಾತನಾಡಿ, ‘ಮನುಷ್ಯ ನಿಯಂತ್ರಣ ಮೀರಿ ಪರಿಸರ ಬಳಸುತ್ತಿದ್ದಾನೆ. ಇದರಿಂದ ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿದೆ. ಪರಿಸರ ಮಾಲಿನ್ಯ ನಿಯಂತ್ರಿಸುವ ಕುರಿತು ವಿದ್ಯಾರ್ಥಿಗಳು, ಮಕ್ಕಳಲ್ಲಿ ಚರ್ಚೆ ಮತ್ತು ಪ್ರಯತ್ನ ಹುಟ್ಟುಹಾಕುವ ಪ್ರಯತ್ನ ಆಬೇಕು’ ಎಂದರು.