ನರೇಗಲ್ ಪಟ್ಟಣದ ಅನ್ನದಾನೇಶ್ವರ ಕಾಲೇಜಿನಲ್ಲಿ ಅಕ್ಷರ ಜಾತ್ರೆ ಅಂಗವಾಗಿ ನಡೆದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡಿರುವ ಮಕ್ಕಳು
ಅಕ್ಷರ ಜಾತ್ರೆಯ ತೇರು
ಹಾಲಕೆರೆ ಮಠದ ಶ್ರೀಗಳು ಶಿಕ್ಷಕರನ್ನು ಹಾಗೂ ವಿದ್ಯಾರ್ಥಿಗಳನ್ನು ಕಟ್ಟಿಕೊಂಡು ಅಕ್ಷರ ಜಾತ್ರೆಯನ್ನು ಆಚರಿಸಿದ್ದು ಹಾಗೂ ಇತರೆ ಜಾತ್ರೆಗಳಿಗೆ ಕೊಡುವ ಮಹತ್ವ ಅಕ್ಷರ ಜಾತ್ರೆಗೂ ಕೊಡಬೇಕು ಎನ್ನುವ ಸಂದೇಶ ನೀಡಿದ್ದು ಶ್ಲಾಘನೀಯ
ಜಿ.ಎಸ್.ಪಾಟೀಲ, ರೋಣ ಶಾಸಕ
ಅನ್ನ ಅಕ್ಷರಕ್ಕೆ ಮಹತ್ವ ನೀಡಿರುವ ನಮ್ಮ ಮಠದ ಹಿರಿಯ ಶ್ರೀಗಳು ಸ್ವಾತಂತ್ರ್ಯ ಪೂರ್ವದಿಂದಲೇ ಪ್ರತಿ ಮನೆಯಲ್ಲೂ ಅಕ್ಷರದ ದೀಪವನ್ನು ಹಚ್ಚಿ ಅಜ್ಞಾನ ಅನಕ್ಷರತೆಯನ್ನು ಹೋಗಲಾಗಿಡಿಸಿದ್ದಾರೆ. ಅದನ್ನೇ ವಿದ್ಯಾರ್ಥಿಗಳಿಗಾಗಿ ಅಕ್ಷರ ತೇರನ್ನಾಗಿ ಆರಂಭಿಸಲಾಗಿದೆ.