ಪಿ.ಪಿ.ಜಿ. ಸಂಗೀತ ಮಹಾವಿದ್ಯಾಲಯದ ಪ್ರೊ.ಶಿವಬಸಯ್ಯ ಗಡ್ಡದಮಠ ಅವರಿಂದ ವಚನ ಸಂಗೀತ ಕಾರ್ಯಕ್ರಮ ನಡೆಯಿತು. ನಂದಿನಿ ಘಟ್ಟಿ, ಧರ್ಮಗ್ರಂಥ ಪಠಣ, ಭಾವನಾ ಪಟ್ಟಣಶೆಟ್ಟಿ ವಚನ ಚಿಂತನೆ ನೀಡಿದರು. ಶಿವಾನಂದ ಪಲ್ಲೇದ, ಎಸ್.ಯು.ಸಜ್ಜನಶೆಟ್ಟರ, ಶಿವಕುಮಾರ ರಾಮನಕೊಪ್ಪ, ಶೇಖಣ್ಣ ಕವಳಿಕಾಯಿ, ಶಿವಾನುಭವ ಸಮಿತಿ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಜಿ.ಪಿ.ಕಟ್ಟಿಮನಿ, ಅನ್ನಪೂರ್ಣಾ ಬಡಿಗಣ್ಣವರ, ಮಂಜುನಾಥ ಅಸುಂಡಿ, ವಿಜಯಕುಮಾರ ಹಿರೇಮಠ, ಶರಣಬಸಪ್ಪ ಅಂಗಡಿ, ಶಿವನಗೌಡ ಗೌಡರ ಇದ್ದರು.