ಖಾನತೋಟ ಓಣಿಯಿಂದ ಆರಂಭವಾದ ಮೆರವಣಿಗೆಯು ಡಿ.ಸಿ. ಮಿಲ್ ರಸ್ತೆ, ಮಹೇಂದ್ರಕರ ವೃತ್ತ, ಹುಯಿಲಗೋಳ ನಾರಾಯಣರಾವ್ ವೃತ್ತ, ನಾಮಜೋಷಿ ರಸ್ತೆ ಮೂಲಕ ಭೀಷ್ಮಕೆರೆ ತಲುಪಿ ವಿಸರ್ಜನೆ ಮಾಡಲಾಯಿತು. ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ನೇತೃತ್ವದಲ್ಲಿನ ಹಿಂದೂ ಮಹಾಗಣಪತಿಯು ಅಲ್ಲಿಂದ ಮೆರವಣಿಗೆ ಮೂಲಕ ಭೀಷ್ಮಕೆರೆ ತಲುಪಿತು.