ತಹಶೀಲ್ದಾರ್ ಕಚೇರಿಯ ಶಿರಸ್ತೇದಾರ ರಾಘವೇಂದ್ರ ಡೊಂಬರ ಮನವಿ ಸ್ವೀಕರಿಸಿದರು. ತಾಲ್ಲೂಕು ಗೊಲ್ಲ ಯಾದವ ಸಂಘದ ಅಧ್ಯಕ್ಷ ಬಲರಾಮಪ್ಪ ಗಾಳೆಪ್ಪನವರ, ಗಿರೀಶ ದಾಸರ, ನಾರಾಯಣಗೌಡ ಪಾಟೀಲ, ಮಲ್ಲಿಕಾರ್ಜುನ ಗೊಲ್ಲರ, ವೀರೇಶ ಗೊಲ್ಲರ, ವೆಂಕಟೇಶ ಹೊಸೂರು, ಗದ್ದಿಗೇಪ್ಪ ಹಿರೇಹೋಳಿ, ಮಂಜುನಾಥ ಗೋಲ್ಲರ, ವೆಂಕಟೇಶಗೌಡ ಪಾಟೀಲ, ಬಸಪ್ಪ ಹಿರೇಹೊಳಿ, ನಾಗರಾಜ ಗೊಲ್ಲರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.