ಸಂಘದ ಗೌರವಾಧ್ಯಕ್ಷ ಬಸವರಾಜ ಬಳ್ಳಾರಿ, ಖಚಾಂಚಿ ಸತೀಶ ಕಟ್ಟಿಮನಿ, ಪ್ರಧಾನ ಕಾರ್ಯದರ್ಶಿ ಕೆ.ಬಿ.ಕೊಣ್ಣೂರ, ಉಪಾಧ್ಯಕ್ಷ ಸಿದ್ದಪ್ಪ ಲಿಂಗದಾಳ, ಎಸ್.ಆರ್.ಬಂಡಿ, ಎಸ್.ಬೀರಕಬ್ಬಿ, ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿ.ಎಂ.ಹಿರೇಮಠ, ಮೋಹನ ಮೆಣಸಿನಕಾಯಿ, ವಸಂತ ಕಲಾಲ, ಮಾನೆದ, ಅಸುಂಡಿ, ಹದ್ಲಿ, ಎಸ್.ಎಂ.ಹಿರೇಮಠ, ಹೊಂಬಳ, ಬೇಲೇರಿ, ಮುದಗಣ್ಣವರ, ಯರಗುಡಿ, ಸೋಮಣ್ಣವರ, ಚುರ್ಚಿಹಾಳ, ಕವಳಿಕಾಯಿ, ಸಂಗಳದ, ಗಾಡಗೋಳಿ, ಹಿರೇಹಾಳ, ಮಂಗಳಗುಡ್ಡ, ಕನಾಜ ಹಾಗೂ ಸಂಘದ ಪದಾಧಿಕಾರಿಗಳು ಹಾಗೂ ನೌಕರರು ಇದ್ದರು.