ಕಮಲಕ್ಕೆ ಆಪರೇಷನ್ ಹಸ್ತದ ಭಯ: ಸಂಪರ್ಕಕ್ಕೆ ಸಿಗದ 6 ಸದಸ್ಯರು
ಚಂದ್ರು.ಎಂ.ರಾಥೋಡ್
Published : 28 ಆಗಸ್ಟ್ 2024, 4:28 IST
Last Updated : 28 ಆಗಸ್ಟ್ 2024, 4:28 IST
ಫಾಲೋ ಮಾಡಿ
Comments
ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಪ್ರತಿಯೊಬ್ಬರ ಮನೆಗೆ ಹೋಗಿ ಬೆಂಬಲಿಸುವಂತೆ ಮನವಿ ಮಾಡಿದ್ದೇನೆ. ಅವರು ಸಭೆಗೂ ಬಂದಿಲ್ಲ. ಇದು ನಮಗೆ ನೋವು ತರಿಸಿದೆ
ಜ್ಯೋತಿ ಪಾಯಪ್ಪಗೌಡ್ರ ಬಿಜೆಪಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ
ವಿವಿಧ ಬೇಡಿಕೆಗಾಗಿ ಆರು ಸದಸ್ಯರು ಮುನಿಸಿಕೊಂಡಿದ್ದಾರೆ ಹೊರತು ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ. ಅವರು ಪಕ್ಷದ ಮುಖಂಡರ ಸಂಪರ್ಕದಲ್ಲಿದ್ದು ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಆಡಳಿತ ಹಿಡಿಯಲಿದೆ