ಭಾನುವಾರ, 3 ಆಗಸ್ಟ್ 2025
×
ADVERTISEMENT
ADVERTISEMENT

ನರೇಗಲ್ | ಶಾಲೆ ಸಮೀಪ ಕಸದ ರಾಶಿ: ದಾರಿಯುದ್ಧಕ್ಕೂ ದುರ್ವಾಸನೆ

ವಿಲೇವಾರಿ ಘಟಕಕ್ಕೆ ರವಾನಿಸದೆ ಸೋಮಾರಿತನ ಮೆರೆದ ಸಿಬ್ಬಂದಿ
ಚಂದ್ರು ಎಂ. ರಾಥೋಡ್‌
Published : 28 ಜುಲೈ 2025, 4:14 IST
Last Updated : 28 ಜುಲೈ 2025, 4:14 IST
ಫಾಲೋ ಮಾಡಿ
Comments
ನರೇಗಲ್‌ ಪಟ್ಟಣದ ಕೆಎಸ್‌ಎಸ್‌ ಶಾಲೆಯ ಸಮೀಪದ ಬಯಲು ಜಾಗದಲ್ಲಿ ಪಟ್ಟಣ ಪಂಚಾಯಿತಿಯವರು ಹಾಕಿರುವ ಕಸದ ರಾಶಿ
ನರೇಗಲ್‌ ಪಟ್ಟಣದ ಕೆಎಸ್‌ಎಸ್‌ ಶಾಲೆಯ ಸಮೀಪದ ಬಯಲು ಜಾಗದಲ್ಲಿ ಪಟ್ಟಣ ಪಂಚಾಯಿತಿಯವರು ಹಾಕಿರುವ ಕಸದ ರಾಶಿ
ನರೇಗಲ್‌ ಪಟ್ಟಣದ ಕೆಎಸ್‌ಎಸ್‌ ಶಾಲೆಯ ಸಮೀಪದ ಬಯಲು ಜಾಗದಲ್ಲಿ ಪಟ್ಟಣ ಪಂಚಾಯಿತಿಯವರು ಹಾಕಿರುವ ಕಸದ ರಾಶಿ (ಹಿಂಬದಿ ಚಿತ್ರ)
ನರೇಗಲ್‌ ಪಟ್ಟಣದ ಕೆಎಸ್‌ಎಸ್‌ ಶಾಲೆಯ ಸಮೀಪದ ಬಯಲು ಜಾಗದಲ್ಲಿ ಪಟ್ಟಣ ಪಂಚಾಯಿತಿಯವರು ಹಾಕಿರುವ ಕಸದ ರಾಶಿ (ಹಿಂಬದಿ ಚಿತ್ರ)
ನರೇಗಲ್‌ ಪಟ್ಟಣದ ಕೆಎಸ್‌ಎಸ್‌ ಶಾಲೆಯ ಸಮೀಪದ ಬಯಲು ಜಾಗದಲ್ಲಿ ಪಟ್ಟಣ ಪಂಚಾಯಿತಿಯವರು ಹಾಕಿರುವ ಕಸದ ರಾಶಿ (ಹಿಂಬದಿ ಚಿತ್ರ)
ನರೇಗಲ್‌ ಪಟ್ಟಣದ ಕೆಎಸ್‌ಎಸ್‌ ಶಾಲೆಯ ಸಮೀಪದ ಬಯಲು ಜಾಗದಲ್ಲಿ ಪಟ್ಟಣ ಪಂಚಾಯಿತಿಯವರು ಹಾಕಿರುವ ಕಸದ ರಾಶಿ (ಹಿಂಬದಿ ಚಿತ್ರ)
ಬಯಲು ಜಾಗದಲ್ಲಿ ಹಾಕಿರುವ ಕಸವನ್ನು ಅಲ್ಲಿನ ಪಕ್ಕದ ತಗ್ಗಿನಲ್ಲಿ ಹಾಕಿ ಮುಚ್ಚುವಂತೆ ಹಾಗೂ ಮತ್ತೆ ಹೀಗೆ ಎಲ್ಲೆಂದರಲ್ಲಿ ಕಸ ಹಾಕದಂತೆ ತಿಳಿಸಲಾಗುತ್ತದೆ ಪಂಚಾಯಿತಿ
-ಮಹೇಶ ನಿಡಶೇಶಿ, ಮುಖ್ಯಾಧಿಕಾರಿ ನರೇಗಲ್‌ ಪಟ್ಟಣ
ಮುಂಡರಗಿಯಿಂದ ನರೇಗಲ್‌ಗೆ ಬರಲು ಬಹಳ ಸಮಯ ಬೇಕಾಗುತ್ತದೆ. ಅಷ್ಟರಲ್ಲಿ ಕಸವಿಲೇವಾರಿ ಮುಗಿದಿರುತ್ತದೆ. ಆದರೆ ಸರಿಯಾದ ನಿರ್ವಹಣೆಗೆ ಕಾಯಂ ಆರೋಗ್ಯ ನಿರೀಕ್ಷಕರ ಅವಶ್ಯಕತೆ ಇದೆ.
-ಎಂ.ಎಸ್.‌ಮ್ಯಾಗೇರಿ ಆರೋಗ್ಯ ನಿರೀಕ್ಷಕ ನರೇಗಲ್‌ ಪಟ್ಟಣ ಪಂಚಾಯಿತಿ
ನರೇಗಲ್‌ ಪಟ್ಟಣದಲ್ಲಿ ಕಸ ವಿಲೇವಾರಿ ಘಟಕ ಇದ್ದೂ ಇಲ್ಲದಂತಾಗಿದೆ. ಯಾಕೆಂದರೆ ಪಟ್ಟಣ ಪಂಚಾಯಿತಿಯವರು ಎಲ್ಲೆಂದರಲ್ಲಿ ಕಸ ಹಾಕುತ್ತಾರೆ. ಇವರಿಗೆ ಕಡಿವಾಣ ಹಾಕುವರು ಇಲ್ಲದಂತಾಗಿದೆ.
-ಸೋಮಪ್ಪ ಹನಮಸಾಗರ ಕಾರ್ಮಿಕ ಮುಖಂಡ
ಗ್ರಾಮದ ಜನರ ಆರೋಗ್ಯವನ್ನು ಕಾಪಾಡಬೇಕಿದ್ದ ಪಟ್ಟಣ ಪಂಚಾಯಿತಿಯವರೇ ಆರೋಗ್ಯ ಹಾಳು ಮಾಡಲು ನಿಂತಂತಾಗಿದೆ. ಆದ್ದರಿಂದ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಕ್ರಮ ಜರುಗಿಸಬೇಕು
-ರಾಜೇಂದ್ರ ಜಕ್ಕಲಿ ಹಿರಿಯರು
ಪಕ್ಕದಲ್ಲೇ ಶಾಲೆಯಿದೆ ಎನ್ನುವ ಸಾಮಾನ್ಯಜ್ಞಾನವೂ ಇಲ್ಲದಂತೆ ಕಸದ ರಾಶಿ ಹಾಕಿರುವುದು ಬೇಸರ ತಂದಿದೆ. ಸ್ವಚ್ಛತೆಗೆ ಮುಂದಾಗದ ಪಟ್ಟಣ ಪಂಚಾಯಿತಿಯವರ ವಿರುದ್ಧ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಲಾಗುವುದು.
-ಸಂತೋಷ ಮಣ್ಣೋಡ್ಡರ ಕಾರ್ಮಿಕರ ಸಂಘದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT