ಪ್ರತಿಭಟನೆಯಲ್ಲಿ ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತ ಅಬ್ಬಿಗೇರಿ, ಪ್ರಧಾನ ಕಾರ್ಯದರ್ಶಿ ಶರಣು ಗೋಡಿ, ಶರಣಪ್ಪ ಪುರ್ತಗೇರಿ, ನಿಂಗಪ್ಪ ಹೊನ್ನಾಪೂರ, ನಿಂಗನಗೌಡ ಮಾಲಿಪಾಟೀಲ, ವೀರೇಶ ಹುರಕಡ್ಲಿ, ಗುರುರಾಜ ಮರಾಠೆ, ರಜಾಕ್ ಢಾಲಾಯತ್, ಪ್ರಕಾಶ ನೀರಲಗಿ, ಬಸವರಾಜ ವಡವಿ, ವಿರೂಪಾಕ್ಷ ಹಿತ್ತಲಮನಿ, ನಾಗೇಶ ಅಮರಾಪೂರ, ಆಶಾ ಜೂಲಗುಡ್ಡ ಭಾಗವಹಿಸಿದ್ದರು.