<p><strong>ನರಗುಂದ:</strong> ತಾಲ್ಲೂಕಿನ ಕೊಣ್ಣೂರಿನಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಸಿ.ಪಾಟೀಲ ಪರ ನಟ ಕೋಮಲ್ ಅವರು ಶನಿವಾರ ರೋಡ್ ಶೋ ನಡೆಸಿ ಮತ ಯಾಚಿಸಿದರು.</p>.<p>ಕೋಮಲ ಪ್ರಚಾರ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿತು. ನಂತರ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಕೋಮಲ್, ಸಿ.ಸಿ.ಪಾಟೀಲಗೆ ಮತ ನೀಡುವಂತೆ ಕೋರಿದರು.</p>.<p>‘ಮಲಪ್ರಭೆ ನದಿಗೆ ಪದೇ ಪದೇ ಪ್ರವಾಹ ಬಂದು ಈ ಭಾಗದ ಜನತೆ ತೊಂದರೆ ಅನುಭವಿಸಿದಾಗ ಶಾಶ್ವತ ಪರಿಹಾರ ಕಂಡುಕೊಂಡಿದ್ದು ಬಿಜೆಪಿ ಸರ್ಕಾರ’ ಎಂದು ಸಿ.ಸಿ.ಪಾಟೀಲ ಹೇಳಿದರು.</p>.<p>ನೇತಾಜಿಗೌಡ ಕೆಂಪನಗೌಡ್ರ, ನಿಂಗಪ್ಪ ಸೋಮಪೂರ, ಎಸ್.ಬಿ. ಯಲ್ಲಪ್ಪಗೌಡ್ರು, ಸಾಲಿಗೌಡ್ರು, ಪರಪ್ಪ ಸಹಕಾರ, ಪ್ರವೀಣ್ ಯಲಿಗಾರ, ಕೊಟ್ರೇಶ್ ಕೋಟ್ರಶೆಟ್ಟರ, ಬಿ.ಬಿ.ಐನಾಪೂರ, ಚಂದ್ರು ದಂಡಿನ ಇದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ನರಗುಂದ:</strong> ತಾಲ್ಲೂಕಿನ ಕೊಣ್ಣೂರಿನಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಸಿ.ಪಾಟೀಲ ಪರ ನಟ ಕೋಮಲ್ ಅವರು ಶನಿವಾರ ರೋಡ್ ಶೋ ನಡೆಸಿ ಮತ ಯಾಚಿಸಿದರು.</p>.<p>ಕೋಮಲ ಪ್ರಚಾರ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿತು. ನಂತರ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಕೋಮಲ್, ಸಿ.ಸಿ.ಪಾಟೀಲಗೆ ಮತ ನೀಡುವಂತೆ ಕೋರಿದರು.</p>.<p>‘ಮಲಪ್ರಭೆ ನದಿಗೆ ಪದೇ ಪದೇ ಪ್ರವಾಹ ಬಂದು ಈ ಭಾಗದ ಜನತೆ ತೊಂದರೆ ಅನುಭವಿಸಿದಾಗ ಶಾಶ್ವತ ಪರಿಹಾರ ಕಂಡುಕೊಂಡಿದ್ದು ಬಿಜೆಪಿ ಸರ್ಕಾರ’ ಎಂದು ಸಿ.ಸಿ.ಪಾಟೀಲ ಹೇಳಿದರು.</p>.<p>ನೇತಾಜಿಗೌಡ ಕೆಂಪನಗೌಡ್ರ, ನಿಂಗಪ್ಪ ಸೋಮಪೂರ, ಎಸ್.ಬಿ. ಯಲ್ಲಪ್ಪಗೌಡ್ರು, ಸಾಲಿಗೌಡ್ರು, ಪರಪ್ಪ ಸಹಕಾರ, ಪ್ರವೀಣ್ ಯಲಿಗಾರ, ಕೊಟ್ರೇಶ್ ಕೋಟ್ರಶೆಟ್ಟರ, ಬಿ.ಬಿ.ಐನಾಪೂರ, ಚಂದ್ರು ದಂಡಿನ ಇದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>