ಉಪಾಧ್ಯಕ್ಷರಾಗಿ ರಾಜು ವೇರ್ಣೇಕರ, ರಮೇಶ ಶಿಗ್ಲಿ, ಐಪಿಪಿ ಅಶ್ವತ್ಥ್ ಸುಲಾಖೆ, ಸಹಕಾರ್ಯದರ್ಶಿಯಾಗಿ ವಿನೋದ ಉತ್ತರಕರ, ಸಹ ಖಜಾಂಚಿಯಾಗಿ ವಿಜಯ ಹುಬ್ಬಳಿಮಠ ಹಾಗೂ ಇತರೆ ಉಪ ಸಮಿತಿಗೆ ಲಿಂಗರಾಜ ತೋಟದ, ಮಂಜುನಾಥ ರಡ್ಡಿ, ರವಿ ಶಿವಪ್ಪಗೌಡರ, ಗಣಪತಸಾ ಮೇರವಾಡೆ, ಎಸ್.ಕೆ.ಶೆಟ್ಟರ, ಅರವಿಂದ ಪಟೇಲ, ಶಿವಪ್ರಭು ನೀಲಗುಂದ ಅಧಿಕಾರ ವಹಿಸಿಕೊಂಡರು.