ಆ ಸಂದರ್ಭದಲಿ ಅಡುಗೆಮನೆಯಲ್ಲಿ ಯಾರು ಇಲ್ಲದ ಪರಿಣಾ ಯಾವುದೇ ಅನಾಹತ ಸಂಭವಿಸಿಲ್ಲ. ಇದರಿಂದ ಈ ನಗರದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಭಾನುವಾರ ಹಾಗು ಸೋಮವಾರ ಭಾರಿ ಮಳೆ ಸುರಿದಿತ್ತು. ಇದರ ಪರಿಣಾಮ ಅಂಅತರ್ಜಲ ಹೆಚ್ಚಾಗಿಯೋ ಮತ್ತಾವುದೇ ಕಾರಣದಿಂದ ಈ ಕುಸಿತ ಉಂಟಾಗಿರುಬಹುದೆಂದು ಉಹಿಸಲಾಗುತ್ತಿದೆ. ಆದರೆ ಆಳದಲ್ಲಿ ನೀರು ಹರಿಯುತ್ತಿದೆ, ಇದರಿಂದ ಸುತ್ತಮುತ್ತಲಿನ ಜನತೆ ಭಯಗೊಂಡಿರುವುದು ಸಾಮಾನ್ಯವಾಗಿದೆ.