ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಲಕ್ಷೇಶ್ವರ | ಸಾವಯವ ಕೃಷಿಯಲ್ಲಿ ಲಾಭ ಕಂಡ ಹನಮಂತಪ್ಪ

ರೈತನಿಗೆ ವರವಾದ ನೈಸರ್ಗಿಕ ಕೃಷಿ; ಭೂಮಿಯ ಫಲವತ್ತತೆ ಹೆಚ್ಚಳ, ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ
ನಾಗರಾಜ ಎಸ್. ಹಣಗಿ
Published : 4 ಜುಲೈ 2025, 5:30 IST
Last Updated : 4 ಜುಲೈ 2025, 5:30 IST
ಫಾಲೋ ಮಾಡಿ
Comments
ಕೊಟ್ಟಿಗೆ ಹಾಗೂ ಎರೆಹುಳು ಗೊಬ್ಬರವನ್ನು ಟ್ರ್ಯಾಕ್ಟರ್‌ಗಳಲ್ಲಿ ತುಂಬಿ ಹೊಲಕ್ಕೆ ಸಾಗಿಸುತ್ತಿರುವುದು
ಕೊಟ್ಟಿಗೆ ಹಾಗೂ ಎರೆಹುಳು ಗೊಬ್ಬರವನ್ನು ಟ್ರ್ಯಾಕ್ಟರ್‌ಗಳಲ್ಲಿ ತುಂಬಿ ಹೊಲಕ್ಕೆ ಸಾಗಿಸುತ್ತಿರುವುದು
ಹನಮಂತಪ್ಪ ಚಿಂಚಲಿ ಸಾಕಿರುವ ದೇಸಿ ಆಕಳು
ಹನಮಂತಪ್ಪ ಚಿಂಚಲಿ ಸಾಕಿರುವ ದೇಸಿ ಆಕಳು
ರೈತ ಹನಮಂತಪ್ಪ ಚಿಂಚಲಿ ಬಿತ್ತನೆ ಮಾಡಿದ ಹೊಲಕ್ಕೆ ಟಾನಿಕ್ ಕೊಡುತ್ತಿದ್ದಾರೆ
ರೈತ ಹನಮಂತಪ್ಪ ಚಿಂಚಲಿ ಬಿತ್ತನೆ ಮಾಡಿದ ಹೊಲಕ್ಕೆ ಟಾನಿಕ್ ಕೊಡುತ್ತಿದ್ದಾರೆ
ಮಾಡಳ್ಳಿಯ ಹನಮಂತಪ್ಪ ಸಾವಯವ ಕೃಷಿ ವಿಜ್ಞಾನಿಯಾಗಿ ಯಾವುದೇ ಕಾರಣಕ್ಕೂ ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕ ಬಳಸುವುದಿಲ್ಲ. ಇದರಿಂದ ಖರ್ಚು ಬಹಳಷ್ಟು ಕಡಿಮೆ ಬರುತ್ತದೆ
ಚಂದ್ರಶೇಖರ ನರಸಮ್ಮನವರ ಲಕ್ಷ್ಮೇಶ್ವರ ರೈತ ಸಂಪರ್ಕ ಕೇಂದ್ರದ ಅಧಿಕಾರಿ
ರೈತರು ಭೂಮಿ ತಾಯಿಯನ್ನು ನಂಬಿ ದುಡಿದರೆ ಮೋಸವಾಗುವುದಿಲ್ಲ ಎಂಬ ಮಾತನ್ನು ನಂಬಿದವನು ನಾನು. ಸಾವಯವ ಕೃಷಿ ಮಾಡಿದರೆ ಖರ್ಚು ಕಡಿಮೆ ಲಾಭ ಜಾಸ್ತಿ
ಹನಮಂತಪ್ಪ ಚಿಂಚಲಿ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT