ಗದಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂಪಾದಕ ರಾಜು ಹೆಬ್ಬಳ್ಳಿ, ಪತ್ರಕರ್ತರಾದ ವೆಂಕಟೇಶ ಇಮ್ರಾಪೂರ, ಅರುಣ ಹಿರೇಮಠ, ಸುಯಮೀಂದ್ರ ಕುಲಕರ್ಣಿ, ಹಿರಿಯ ಛಾಯಾಗ್ರಾಹಕರಾದ ವಸಂತ ಮಹೇಂದ್ರಕರ, ರಾಮು ವಗ್ಗಿ, ಬನೇಶ ಕುಲಕರ್ಣಿ, ವಿಜಯ ಕಾಗನೂರಮಠ, ಶಂಕರ ಗುರಿಕಾರ, ಗಣೇಶ ದೊಡ್ಡಮನಿ, ಖಾಜೇಸಾಬ ಬೂದಿಹಾಳ, ಸುಭಾಸ ಮಳಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.