ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಮುಂಡರಗಿ: ಮೀನುಗಾರರೆಂಬ ಶವ ಶೋಧಕ ಆಪದ್ಭಾಂದವರು

ದುಡಿಮೆ ಬಿಟ್ಟು ನೊಂದವರಿಗೆ ನೆರವಾಗುವ ಮೀನುಗಾರರಿಗೆ ಬೇಕಿದೆ ನೆರವಿನ ಹಸ್ತ
Published : 12 ಏಪ್ರಿಲ್ 2025, 7:45 IST
Last Updated : 12 ಏಪ್ರಿಲ್ 2025, 7:45 IST
ಫಾಲೋ ಮಾಡಿ
Comments
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡರ ಹಾಗೂ ಮತ್ತಿತರ ಪೊಲೀಸ್ ಅಧಿಕಾರಿಗಳು ಶವಶೋಧಕ ಮೀನುಗಾರರನ್ನು ಈಚೆಗೆ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಸನ್ಮಾನಿಸಿದರು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡರ ಹಾಗೂ ಮತ್ತಿತರ ಪೊಲೀಸ್ ಅಧಿಕಾರಿಗಳು ಶವಶೋಧಕ ಮೀನುಗಾರರನ್ನು ಈಚೆಗೆ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಸನ್ಮಾನಿಸಿದರು
ಪ್ರಾಣದ ಹಂಗು ತೊರೆದು ಮುಳುಗುವವರನ್ನು ಬದುಕಿಸಲು ಪ್ರಯತ್ನಿಸುತ್ತೇವೆ. ಮುಳುಗುವವರು ಬದುಕಿ ಬಂದರೆ ಅದಕ್ಕಿಂತ ಸಂತೋಷ ಬೇರಾವುದರಿಂದಲೂ ದೊರೆಯುವುದಿಲ್ಲ
ಮಹೇಶ ಕಿಳ್ಳಿಕ್ಯಾತರ ಕೊರ್ಲಹಳ್ಳಿ
ಪ್ರತಿಫಲ ಶೂನ್ಯ...
ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕೇವಲ ಮಾನವೀಯತೆ ದೃಷ್ಟಿಯಿಂದ ಶವ ಶೋಧನೆಗಿಳಿಯುವ ಮೀನುಗಾರರ ತಂಡವು ಮೃತರ ಕುಟುಂಬಕ್ಕೆ ಆಪದ್ಭಾಂದರಾಗಿದ್ದಾರೆ. ಹೀಗೆ ನೀರಿನಲ್ಲಿಳಿದು ಶವ ಶೋಧ ಕೈಗೊಳ್ಳುವ ಮೀನುಗಾರರಿಗೆ ಯಾವ ನೆರವು ಕೂಡ ದೊರೆಯುವುದಿಲ್ಲ. ಖಷಿ ಕೇಳುವ ಸಂದರ್ಭವೂ ಅದಲ್ಲ. ಹೀಗಾಗಿ ಮೀನುಗಾರರು ತಮ್ಮ ದುಡಿಮೆ ಬಿಟ್ಟು ಶವ ಶೋಧ ಕಾರ್ಯಕೈಗೊಳ್ಳುವುದಕ್ಕೆ ಯಾವುದಾದರೂ ಮೂಲದಿಂದ ನೆರವು ದೊರೆಯಬೇಕು ಎನ್ನುವುದು ಗ್ರಾಮಸ್ಥರ ಅಪೇಕ್ಷೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT