ಭಾನುವಾರ, 24 ಆಗಸ್ಟ್ 2025
×
ADVERTISEMENT
ADVERTISEMENT

ಜೈನರಗುತ್ತಿ ಪಂಚಕಲ್ಯಾಣಿಕ ಮಹೋತ್ಸವ: ಮೊಳಗಿದ ವಾದ್ಯ ವೈಭವ, ಸಂಗೀತಮಯ ಹಾಡು

5ನೇ ದಿನ ಕೇವಲಜ್ಞಾನ ಕಲ್ಯಾಣಿಕ
Published : 4 ಡಿಸೆಂಬರ್ 2024, 6:52 IST
Last Updated : 4 ಡಿಸೆಂಬರ್ 2024, 6:52 IST
ಫಾಲೋ ಮಾಡಿ
Comments
ಹಳೇಬೀಡು ಸಮೀಪದ ಜೈನರಗುತ್ತಿಯಲ್ಲಿ ನಡೆಯುತ್ತಿರುವ ಪಂಚಕಲ್ಯಾಣಿಕದ 5ನೇ ದಿನವಾದ ಮಂಗಳವಾರ ರೂಪಿಸಿದ್ದ ಸಮವಸರಣ
ಹಳೇಬೀಡು ಸಮೀಪದ ಜೈನರಗುತ್ತಿಯಲ್ಲಿ ನಡೆಯುತ್ತಿರುವ ಪಂಚಕಲ್ಯಾಣಿಕದ 5ನೇ ದಿನವಾದ ಮಂಗಳವಾರ ರೂಪಿಸಿದ್ದ ಸಮವಸರಣ
ಯಾಗ ಮಂಟಪದಲ್ಲಿ ಲೋಕಕಲ್ಯಾಣಾರ್ಥ ಶಾಂತಿ ಹೋಮ ನಡೆಯಿತು
ಯಾಗ ಮಂಟಪದಲ್ಲಿ ಲೋಕಕಲ್ಯಾಣಾರ್ಥ ಶಾಂತಿ ಹೋಮ ನಡೆಯಿತು
ಸಮವಸರಣ ಆಕರ್ಷಣೆ
ಸಮವಸರಣ ಎಂಬುದು ಜೈನರ ಪವಿತ್ರ ಕಲೆಯಾಗಿದೆ. ಜೈನರಗುತ್ತಿ ಪಂಚಕಲ್ಯಾಣಿಕದಲ್ಲಿ ನಿರ್ಮಿಸಿದ್ದ ಸಮವಸರಣ ಆಕರ್ಷಣೆ ಜೊತೆಗೆ ಭಕ್ತಿ ಲೋಕಕ್ಕೆ ಕೊಂಡೊಯ್ಯಿತು. ‘ಸಮವಸರಣ ಎಂದರೆ ತೀರ್ಥಂಕರ ಪವಿತ್ರ ಉಪದೇಶ ಪರಿಚಯಿಸುವ ಸ್ಥಳ ಎಂದರ್ಥ. ತೀರ್ಥಂಕರರು ಕೇವಲಜ್ಞಾನ ಪಡೆದ ನಂತರ ದೇವತೆಗಳು ಸಮವಸರಣ ನಿರ್ಮಿಸುತ್ತಾರೆ ಎಂಬುದು ಜಿನ ಧರ್ಮ ಗ್ರಂಥಗಳಲ್ಲಿ ಉಲ್ಲೇಖವಿದೆ’ ಎಂದು ಪುರೋಹಿತರಾದ ಪ್ರವೀಣ್ ಪಂಡಿತ್ ಹಾಗೂ ಪವನ್ ಪಂಡಿತ್ ಹೇಳಿದರು.
ಹಳೇಬೀಡು ಸಮೀಪದ ಜೈನರಗುತ್ತಿಯಲ್ಲಿ ಮಂಗಳವಾರ ಕೇವಲಜ್ಞಾನ ಕಲ್ಯಾಣಿಕ ಪ್ರಯುಕ್ತ ನೂತನವಾಗಿ ಪ್ರತಿಷ್ಠಾಪಿಸಿರುವ ಶೀತನಾಥ ತೀರ್ಥಂಕರ ಮೂರ್ತಿಗೆ ಜೀವಕಳೆ ತುಂಬುವ ವಿಧಾನ ನಡೆಯಿತು
ಹಳೇಬೀಡು ಸಮೀಪದ ಜೈನರಗುತ್ತಿಯಲ್ಲಿ ಮಂಗಳವಾರ ಕೇವಲಜ್ಞಾನ ಕಲ್ಯಾಣಿಕ ಪ್ರಯುಕ್ತ ನೂತನವಾಗಿ ಪ್ರತಿಷ್ಠಾಪಿಸಿರುವ ಶೀತನಾಥ ತೀರ್ಥಂಕರ ಮೂರ್ತಿಗೆ ಜೀವಕಳೆ ತುಂಬುವ ವಿಧಾನ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT