ಉ.ಬೇವಿನಹಳ್ಳಿ ಗ್ರಾಮದ ಎಸ್. ಭರತ್ (22), ಎನ್.ಕೆಂಚನಗೌಡ (50), ದಾವಣಗೆರೆ ತಾಲ್ಲೂಕಿನ ಆಲೂರು ಗ್ರಾಮದ ಡಿ.ಎನ್ ಪರಶುರಾಮ (32), ಎಂ. ನಾಗರಾಜ (25), ಎಚ್. ಹನುಮಂತಪ್ಪ (29) ಹರಿಹರ ತಾಲ್ಲೂಕಿನ ಆದಾಪುರ ಗ್ರಾಮದ ಡಿ. ವೀರಭದ್ರಪ್ಪ (40), ಕೆ.ಪಿ ಶಿವರಾಮ (35) ಬಂಧಿತರು. ಬಂಧಿತರಿಂದ ₹1,03,210 ನಗದು, ಎರಡು ಬೈಕ್, ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.