ನಿರ್ಮಾಣ ಹಂತದಲ್ಲಿರುವ ಅನುಸೂಯಾ ರಂಗಸ್ವಾಮಿ ಅವರ ಮನೆಯ ಜಗುಲಿಯಲ್ಲಿ ಬೈಕ್ಗಳನ್ನು ನಿಲ್ಲಿಸಿ ಭದ್ರಾವತಿಯಲ್ಲಿ ವಿವಾಹ ಮಹೋತ್ಸವಕ್ಕೆ ಎಲ್ಲರೂ ವ್ಯಾನ್ನಲ್ಲಿ ತೆರಳಿದ್ದರು. ಸಮಾರಂಭ ಮುಗಿಸಿ ವಾಪಸ್ ಬರುವಷ್ಟರಲ್ಲಿ ಬೇಲೂರಿನ ಮಹಾಲಿಂಗಪ್ಪ, ದುದ್ದ ಗ್ರಾಮದ ವಸಂತ ಕುಮಾರ್, ಹಗರ ಗ್ರಾಮದ ಪ್ರಕಾಶ್, ಶಿವಣ್ಣ ಹಾಗೂ ಹಿರೀಸಾವೆಯ ದರ್ಶನ್ ಅವರ ಬೈಕ್ಗಳು ಸುಟ್ಟುಹೋಗಿವೆ.