ಮನೆ ಮಂದಿಯೆಲ್ಲ ದುಡಿದರೂ ಮನೆ ಬಳಕೆಗೂ ರಾಗಿ ದೊರಕದಿದ್ದರೆ ಸಣ್ಣ ರೈತರು ಬದುಕುವುದೇ ಕಷ್ಟವಾಗುತ್ತದೆ. ಮುಂದಿನ ವರ್ಷದಲ್ಲಾದರೂ ಸಮರ್ಪಕ ಮಳೆ ಬೀಳಲಿ ಎಂದು ಪ್ರಾರ್ಥಿಸುತ್ತಿದ್ದೇವೆ
-ದೇವರಾಜ್ ಕೆಂಪಯ್ಯ. ರಾಜಗೆರೆ ರೈತ
ಈ ವರ್ಷ ಬರಗಾಲ ಎದುರಾಗಿದ್ದರಿಂದ ರಾಗಿ ಮಾತ್ರವಲ್ಲದೆ ರೈತರಿಗೆ ಯಾವ ಬೆಳೆಯೂ ಕೈಹಿಡಿದಿಲ್ಲ. ಮಳೆ ಆಶ್ರಿತ ಬೆಳೆಗಳು ಶೇ 100 ರಷ್ಟು ಹಾಳಾಗಿವೆ. ನೀರಾವರಿ ಇದ್ದವರು ಮಾತ್ರ ಬೆಳೆ ಉಳಿಸಿಕೊಂಡಿದ್ದಾರೆ