ಮಂಗಳವಾರ, 3 ಮಾರ್ಚ್ 2026
×
ADVERTISEMENT

ಆಲೂರು: ದೇವರಕಟ್ಟೆ ಅಂಗಳದಲ್ಲಿ ಆಂಜನೇಯಸ್ವಾಮಿ

ಮೇ 26 ರಂದು ಪ್ರತಿಷ್ಠಾಪನೆ ಕಾರ್ಯಕ್ರಮ: ಸಾವಿರಾರು ಭಕ್ತಾದಿಗಳು ಭಾಗಿ
ಎಂ.ಪಿ. ಹರೀಶ್
Published : 25 ಮೇ 2024, 7:50 IST
Last Updated : 25 ಮೇ 2024, 7:50 IST
ADVERTISEMENT
ಫಾಲೋ ಮಾಡಿ
Comments
ರಾಷ್ಟ್ರೀಯ ಹೆದ್ದಾರಿಯಂಚಿನಲ್ಲಿ ಕೆರೆಯಂಗಳದಲ್ಲಿ ವಿಜಯ ಆಂಜನೇಯಸ್ವಾಮಿ ದೇವರ ವಿಗ್ರಹ
ರಾಷ್ಟ್ರೀಯ ಹೆದ್ದಾರಿಯಂಚಿನಲ್ಲಿ ಕೆರೆಯಂಗಳದಲ್ಲಿ ವಿಜಯ ಆಂಜನೇಯಸ್ವಾಮಿ ದೇವರ ವಿಗ್ರಹ
ಕೆರೆಯ ಅಂಗಳದಲ್ಲಿ ನಿಂತಿರುವ ಆಂಜನೇಯ ಸ್ವಾಮಿ ದೇವರ ವಿಗ್ರಹದ ದರ್ಶನ ಪಡೆಯುವುದೇ ಒಂದು ರೀತಿಯ ಭಾಗ್ಯ. ಈ ಮೂರ್ತಿಯನ್ನು ಜನರನ್ನು ಆಕರ್ಷಿಸುತ್ತಿದೆ.
–ತ್ರೀವೇಣಿ, ಆಲೂರು ನಿವಾಸಿ
ದೇವರಕಟ್ಟೆಯ ಅಂಗಳದಲ್ಲಿ ನಿರ್ಮಿಸಿರುವ ವಿಜಯ ಆಂಜನೇಯ ಸ್ವಾಮಿ ದರ್ಶನಕ್ಕೆ ಬರುವ ಭಕ್ತರಿಗೆ ಸಕಲ ವ್ಯವಸ್ಥೆ ಮಾಡಲಾಗಿದೆ. ದೇವರ ಆರಾಧನೆಗೆ ಸೂಕ್ತ ಸ್ಥಳವಾಗಿದೆ.
– ಕೆ.ಜೆ. ನಾಗರಾಜ್‌, ವಕೀಲ ಆಲೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT