ಬುಧವಾರ, 21 ಜನವರಿ 2026
×
ADVERTISEMENT
ADVERTISEMENT

ಹಾಸನ| ಕೋರೆಗಾಂವ್‌ ಆತ್ಮಗೌರವದ ಸಂಕೇತ: ಭೀಮ್‌ರಾವ್ ಅಂಬೇಡ್ಕರ್

ಭೀಮಾ ಕೋರೆಗಾಂವ್‌ ವಿಜಯೋತ್ಸವದಲ್ಲಿ ಡಾ.ಅಂಬೇಡ್ಕರ್‌ ಮೊಮ್ಮಗ
Published : 21 ಜನವರಿ 2026, 5:40 IST
Last Updated : 21 ಜನವರಿ 2026, 5:40 IST
ಫಾಲೋ ಮಾಡಿ
Comments
ಭೀಮಾ ಕೊರೆಗಾಂವ್‌ ವಿಜಯೋತ್ಸವದ ಅಂಗವಾಗಿ ಮಂಗಳವಾರ ಹಾಸನದಲ್ಲಿ ಮೆರವಣಿಗೆ ನಡೆಯಿತು. 
ಭೀಮಾ ಕೊರೆಗಾಂವ್‌ ವಿಜಯೋತ್ಸವದ ಅಂಗವಾಗಿ ಮಂಗಳವಾರ ಹಾಸನದಲ್ಲಿ ಮೆರವಣಿಗೆ ನಡೆಯಿತು. 
ಬೌದ್ಧ ಮಹಾಸಭಾ ಸ್ವತಃ ಡಾ.ಅಂಬೇಡ್ಕರ್ ಕಟ್ಟಿದ ಸಂಘಟನೆ. ಜಾತಿ ಹೆಸರಿನಲ್ಲಿ ಮನುಕುಲ ನಾಶ ಮಾಡಿದ ಪೇಶ್ವೆಗಳ ವಿರುದ್ಧ 500 ಮಹಾರ್ ಯೋಧರ ಸಾಧನೆಯ ಫಲವೇ ಈ ವಿಜಯೋತ್ಸವ
ಸಿದ್ದರಾಜು ಭಾರತೀಯ ಬೌದ್ಧ ಮಹಾಸಭಾ ಅಧ್ಯಕ್ಷ
ಅಂಬೇಡ್ಕರ್ ಅವರ ಮೊಮ್ಮಗ ಹಾಸನಕ್ಕೆ ಪದಾರ್ಪಣೆ ಮಾಡಿರುವುದು ಹೆಮ್ಮೆಯ ವಿಚಾರ. ಜಾತಿ ವಿರುದ್ಧ ಹಾಗೂ ಸಮಾನತೆಗಾಗಿ ಅಂಬೇಡ್ಕರ್ ಹೋರಾಟದ ಫಲ ಎಲ್ಲರಿಗೂ ಲಭಿಸಿದೆ
ಶ್ರೇಯಸ್ ಪಟೇಲ್ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT