<p><strong>ಹಾಸನ</strong>: ಶಾರ್ಟ್ ಸರ್ಕೀಟ್ನಿಂದ ಕಟ್ಟಡಕ್ಕೆ ಹಾನಿಯಾದ್ದರಿಂದ ಮನನೊಂದ ಮಾಲೀಕ ಜಗದೀಶ್ಶುಕ್ರವಾರ ಆತ್ಮಹತ್ಯೆ ಯತ್ನಿಸಿದ್ದು, ಪತ್ನಿಗೂ ಹೃದಯಾಘಾತವಾಗಿದೆ</p>.<p>ನಗರದ ಹೊರ ವರ್ತುಲ ರಸ್ತೆಯಲ್ಲಿರುವ ಬೌನ್ಸ್ ಸೆಲ್ಫ್ ಡ್ರೈವ್ ಸ್ಕೂಟರ್ ಗಳ ಚಾರ್ಜಿಂಗ್ ಕೇಂದ್ರದಕಟ್ಟಡದಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡ ಪರಿಣಾಮ 80 ಕ್ಕೂ ಹೆಚ್ಚು ಸ್ಕೂಟರ್ಗಳುಬೆಂಕಿಗಾಹುತಿಯಾಗಿದ್ದವು.</p>.<p>ಕಟ್ಟಡ ಬಿರುಕು ಬಿಟ್ಟಿದ್ದರಿಂದ ಮನನೊಂದು ಸೀಮೆ ಎಣ್ಣೆ ಸುರಿದುಕೊಂಡು, ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದಾರೆ. ಅಷ್ಟರಲ್ಲಿ ಸ್ಥಳೀಯರು ತಡೆದಿದ್ದಾರೆ. ಈ ವಿಷಯ ತಿಳಿದ ಪತ್ನಿಗೂ ಲಘು ಹೃದಯಾಘಾತವಾಗಿದೆ. ಇಬ್ಬರೂಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.ಪೆನ್ಷನ್ ಮೊಹಲ್ಲಾ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.</p>.<p>ಸುಮಾರು ₹ 1.20 ಕೋಟಿ ಖರ್ಚು ಮಾಡಿ ಕಟ್ಟಿದ ಮನೆಯ ಮೇಲ್ಮಹಡಿಯಲ್ಲಿ ಮಾಲೀಕ ಜಗದೀಶ್ ಮತ್ತು ಅವರ ಕುಟುಂಬದ ಸದಸ್ಯರು ವಾಸವಿದ್ದರು. ಮನೆ ಹಾಳಾಯಿತು ಎಂದು ಜಗದೀಶ್ ಮನನೊಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ</strong>: ಶಾರ್ಟ್ ಸರ್ಕೀಟ್ನಿಂದ ಕಟ್ಟಡಕ್ಕೆ ಹಾನಿಯಾದ್ದರಿಂದ ಮನನೊಂದ ಮಾಲೀಕ ಜಗದೀಶ್ಶುಕ್ರವಾರ ಆತ್ಮಹತ್ಯೆ ಯತ್ನಿಸಿದ್ದು, ಪತ್ನಿಗೂ ಹೃದಯಾಘಾತವಾಗಿದೆ</p>.<p>ನಗರದ ಹೊರ ವರ್ತುಲ ರಸ್ತೆಯಲ್ಲಿರುವ ಬೌನ್ಸ್ ಸೆಲ್ಫ್ ಡ್ರೈವ್ ಸ್ಕೂಟರ್ ಗಳ ಚಾರ್ಜಿಂಗ್ ಕೇಂದ್ರದಕಟ್ಟಡದಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡ ಪರಿಣಾಮ 80 ಕ್ಕೂ ಹೆಚ್ಚು ಸ್ಕೂಟರ್ಗಳುಬೆಂಕಿಗಾಹುತಿಯಾಗಿದ್ದವು.</p>.<p>ಕಟ್ಟಡ ಬಿರುಕು ಬಿಟ್ಟಿದ್ದರಿಂದ ಮನನೊಂದು ಸೀಮೆ ಎಣ್ಣೆ ಸುರಿದುಕೊಂಡು, ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದಾರೆ. ಅಷ್ಟರಲ್ಲಿ ಸ್ಥಳೀಯರು ತಡೆದಿದ್ದಾರೆ. ಈ ವಿಷಯ ತಿಳಿದ ಪತ್ನಿಗೂ ಲಘು ಹೃದಯಾಘಾತವಾಗಿದೆ. ಇಬ್ಬರೂಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.ಪೆನ್ಷನ್ ಮೊಹಲ್ಲಾ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.</p>.<p>ಸುಮಾರು ₹ 1.20 ಕೋಟಿ ಖರ್ಚು ಮಾಡಿ ಕಟ್ಟಿದ ಮನೆಯ ಮೇಲ್ಮಹಡಿಯಲ್ಲಿ ಮಾಲೀಕ ಜಗದೀಶ್ ಮತ್ತು ಅವರ ಕುಟುಂಬದ ಸದಸ್ಯರು ವಾಸವಿದ್ದರು. ಮನೆ ಹಾಳಾಯಿತು ಎಂದು ಜಗದೀಶ್ ಮನನೊಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>