ಜಲಾಶಯ ಹಿನ್ನೀರು ಅವೃತದಲ್ಲಿ ಭರತೂರು ಗ್ರಾಮದ ಸಮೀಪದಲ್ಲಿರುವ ಇತಿಹಾಸ ಪ್ರಸಿದ್ಧ ಅಡಿಬೈಲು ರಂಗನಾಥ ಸ್ವಾಮಿ ದೇವರ ದರ್ಶನಕ್ಕೆ ಬರುವ ಭಕ್ತರಲ್ಲಿ ಭಯ ಹುಟ್ಟಿಸಿದೆ. ಅಲ್ಲದೆ ಜಲಾಶಯದ ಹಿನ್ನೀರು ಗ್ರಾಮಗಳ ಜನ-ಜಾನುವಾರುಗಳು ನದಿತೀರಕ್ಕೆ ತೆರಳುವ ಆತಂಕಪಡುವಚಿತಾಗಿದೆ. ಈವರೆಗೂ ಯಾವುದೆ ಜೀವಹಾನಿ ಸಂಭವಿಸಿಲ್ಲವಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಸ್ಥಳೀಯರು ಮನಿ ಮಾಡಿಕೊಂಡಿದ್ದಾರೆ.