ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ರೈತರನ್ನು ಒಕ್ಕಲೆಬ್ಬಿಸುತ್ತಿರುವ ಸರ್ಕಾರ: ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ

ಜೆಡಿಎಸ್‌ ನಾಯಕರಿಂದ ಜಿಲ್ಲೆಯ ಬರ ವೀಕ್ಷಣೆ: ರೈತರಿಂದ ಮಾಹಿತಿ
Published : 22 ನವೆಂಬರ್ 2023, 15:50 IST
Last Updated : 22 ನವೆಂಬರ್ 2023, 15:50 IST
ಫಾಲೋ ಮಾಡಿ
Comments
ತೆಲಂಗಾಣ ಚುನಾವಣೆಯಲ್ಲಿ ಸರ್ಕಾರ ನಿರತರವಾಗಿದ್ದು ರಾಜ್ಯದ ರೈತರ ಬಗ್ಗೆ ನಿರ್ಲಕ್ಷ್ಯ ಮನೋಭಾವ ಹೊಂದಿ ರಾಜ್ಯದ ಅಭಿವೃದ್ದಿಯನ್ನೇ ಮರೆತಿದೆ.
ಎಚ್.ಡಿ. ರೇವಣ್ಣ ಶಾಸಕ
ರೈತರ ಬದುಕು ಅತಂತ್ರವಾಗಿದೆ. ಬಿತ್ತನೆ ಮಾಡಿದ್ದ ಬೆಳೆಗಳೆಲ್ಲ ಹಾಳಾಗಿವೆ. ಆದರೆ ಇದುವರೆಗೆ ರಾಜ್ಯ ಸರ್ಕಾರದ ಸಚಿವರು ರೈತರ ಜಮೀನಿಗೆ ಭೇಟಿ ನೀಡಿಲ್ಲ.
ಸಿ.ಎನ್. ಬಾಲಕೃಷ್ಣ ಶಾಸಕ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT