ಕಾಲಿಗೆ ಆಗಿದ್ದ ಗಾಯದಿಂದ ಯಸಳೂರು ವಲಯದ ಹೊಂಡದಲ್ಲಿ ಎರಡು ದಿನಗಳಿಂದ ಬಿದ್ದು ನರಳುತ್ತಿತ್ತು. ಅತಿಯಾದ ನೋವಿನಿಂದ ಮೃತಪಟ್ಟಿರಬಹುದು ಎನ್ನಲಾಗಿದೆ. ಸ್ಥಳೀಯರು ಶವ ನೋಡಿ ಮಾಹಿತಿ ನೀಡಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು, ವಲಯ ಅರಣ್ಯಾಧಿಕಾರಿ ಮೋಹನ್ ಭೇಟಿ ನೀಡಿ ಪರಿಶೀಲಿಸಿದರು.