ನಮಿಬಿಯಾದಿಂದ ಚಿರತೆಗಳನ್ನು ತಂದು ಸಾಕಲು ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಬಳಿ ₹3600 ಕೋಟಿ ಕಾಂಪಾ ನಿಧಿ ಇದ್ದು ಆನೆಗಳ ಬಳಸಿಕೊಳ್ಳಬೇಕು
ಎಚ್.ಆರ್. ಲಕ್ಷ್ಮಿ ನಾರಾಯಣ ನಿವೃತ್ತ ಅರಣ್ಯ ಉಪ ಸಂರಕ್ಷಣಾಧಿಕಾರಿ
ಶ್ರೀಲಂಕಾದಲ್ಲಿ ಕೇವಲ 25 ಎಕರೆಯಲ್ಲಿ 60 ಆನೆಗಳನ್ನು ಸಾಕಲಾಗುತ್ತಿದೆ. ಶಿಬಿರವನ್ನು ಒಂದು ಪ್ರವಾಸಿ ಕೇಂದ್ರವನ್ನಾಗಿಯೂ ರೂಪಿಸಬಹುದು. ಆನೆಗಳನ್ನು ಸ್ಥಳಾಂತರಿಸಿ ಪುನರ್ವಸತಿ ಯೋಜನೆ ರೂಪಿಸಬೇಕು
ಹೆಮ್ಮಿಗೆ ಮೋಹನ್ ರೆಡ್ ಕ್ರಾಸ್ ಜಿಲ್ಲಾ ಸಮಿತಿ ಸಭಾಪತಿ
ಕರ್ನಾಟಕದಲ್ಲಿ 6400 ಕೇರಳದಲ್ಲಿ 3 ಸಾವಿರ ಆನೆಗಳಿವೆ. ನಾಡಿಗೆ ಬಂದು ಸಂತತಿ ವೃದ್ಧಿಯಾಗಿರುವ ಆನೆಗಳನ್ನು ಶ್ರೀಲಂಕಾ ಮಾದರಿಯ ಶಿಬಿರಕ್ಕೆ ತಂದು ಸಾಕುವುದೇ ನಮಗಿರುವ ಏಕೈಕ ಪರಿಹಾರ