ಬುಧವಾರ, 30 ಜುಲೈ 2025
×
ADVERTISEMENT
ADVERTISEMENT

ಕಾಡೆಮ್ಮೆ ದಾಳಿಯಿಂದ ರೈತ ಸಾವು: ₹20 ಲಕ್ಷ ಪರಿಹಾರ ವಿತರಿಸಿದ ಶಾಸಕ ಮಂಜು

ಕಾಡೆಮ್ಮೆ ದಾಳಿಯಿಂದ ರೈತ ಸಾವು: ಗ್ರಾಮಸ್ಥರ ಆಕ್ರೋಶ
Published : 5 ಮೇ 2025, 14:13 IST
Last Updated : 5 ಮೇ 2025, 14:13 IST
ಫಾಲೋ ಮಾಡಿ
Comments
ಮೃತಪಟ್ಟ ತಿಮ್ಮಪ್ಪ
ಮೃತಪಟ್ಟ ತಿಮ್ಮಪ್ಪ
ಕಾಡಾನೆ ಸಮಸ್ಯೆ ಜೊತೆಗೆ ಕಾಡೆಮ್ಮೆಗಳ ಹಾವಳಿ ಸಹ ಈ ಭಾಗದಲ್ಲಿ ಉಂಟಾಗಿದೆ. ಸರ್ಕಾರಗಳು ಬರೀ ಸಭೆ ಮಾಡಿದರೆ ಸಾಲದು. ಕೂಡಲೆ ಇತ್ತ ಗಮನವರಿಸಿ ಕಾಡೆಮ್ಮೆಗಳನ್ನು ಸ್ಥಳಾಂತರ ಮಾಡಲು ಮುಂದಾಗಬೇಕು.
ಕುಮಾರ್ ಕಾಫಿ ಬೆಳೆಗಾರ
ಕಾಡೆಮ್ಮೆ ಸಮಸ್ಯೆ ಮಲೆನಾಡು ಭಾಗದಲ್ಲಿದೆ. ಆದರೆ ಕಾಡೆಮ್ಮೆಗಳು ಯಾವುದೇ ವ್ಯಕ್ತಿಯನ್ನು ಸಾಯಿಸಿರಲಿಲ್ಲ. ಒಟ್ಟಾರೆಯಾಗಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ತುರ್ತು ಸಭೆ ಮಾಡಲಾಗುವುದು.
ಸಿಮೆಂಟ್ ಮಂಜು ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT