ರಾಜಕೀಯಕ್ಕೆ ಯುವಕರು, ಹೊಸ ತಲೆಮಾರುಗಳ ಪ್ರವೇಶ ಅವಶ್ಯಕತೆ ಇದೆ.ದೆಹಲಿ ಮತ್ತು ಪಂಜಾಬ್ನಲ್ಲಿ ಈಗಾಗಲೇ ಬದಲಾವಣೆಯ ಗಾಳಿ ಬೀಸಿದ್ದು,ಅದರಂತೆ ಕರ್ನಾಟಕದಲ್ಲಿಯೂ ಅದಕ್ಕಿಂತ ಉತ್ತಮ ಆಡಳಿತ
ಕೊಡುವುದಾದರೇ ನಾವೇಕೆ ರಾಜಕೀಯ ಪ್ರವೇಶ ಮಾಡಬಾರದು? ಮೊಬೈಲ್ಮಾರುವ ಹುಡುಗ ಮುಖ್ಯಮಂತ್ರಿ ವಿರುದ್ಧ ಗೆಲುವು ಸಾಧಿಸಿರುವುದೇಉದಾಹರಣೆ ಎಂದರು.